
ನನ್ನ ಮೂರು ಕೃತಿಗಳನ್ನು ಖ್ಯಾತ ಕವಿ ಡಾ.ನಿಸಾರ್ ಅಹಮದ್ ಅವರು ಬಿಡುಗಡೆ ಮಾಡಲಿದ್ದಾರೆ.
ಮೌನ ಬೆಳದಿಂಗಳು(ಕವನ ಸಂಕಲನ), ಸತ್ಯಕ್ಕ-ಕಾಯಕಕ್ಕೆ ಮತ್ತೊಂದು ಹೆಸರು, ಮಗ್ಗುಲು ಮುಳ್ಳು(ಆಯ್ದ ಲೇಖನಗಳು) ಇವು ನನ್ನ ಮೂರು ಕೃತಿಗಳು.
ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಬೆಂಗಳೂರು.
ದಿನಾಂಕ: ಅಕ್ಟೋಬರ್ ೨೪
ಸಮಯ: ಬೆಳಗ್ಗೆ 10.30
ತಾವು ದಯಮಾಡಿ ಆ ಕಾರ್ಯಕ್ರಮಕ್ಕೆ ಆಗಮಿಸಿ, ಆ ಸುಮಧುರ ಗಳಿಗೆಯಲ್ಲಿ ನನ್ನೊಂದಿಗೆ ಇರಬೇಕೆಂದು ಆಶಿಸುತ್ತೇನೆ...
ಮೊ:9449510318, 9964916753.
No comments:
Post a Comment