Saturday, April 16, 2011

ಕಪಟ ಜ್ಯೋತಿಷಿಗಳ ವಿರುದ್ಧ ಕರ್ನಾಟಕ

ಇಡೀ ಕರ್ನಾಟಕವನ್ನು ಮೌಢ್ಯದಲ್ಲಿ ಮುಳುಗಿಸಲು ಹೊರಟಿರುವ ಕಪಟ ಜ್ಯೋತಿಷಿಗಳ ವಿರುದ್ಧ ರೂಪಿಸಲಾಗಿರುವ ಗುಂಪು ಇದು. ಹಣ, ಕೀರ್ತಿಗಾಗಿ ಸಮಾಜವನ್ನು ಭೀತಿಗೆ ಒಳಪಡಿಸುತ್ತಿರುವ, ಕಂದಾಚಾರಗಳ ಅಂಧಕಾರಕ್ಕೆ ತಳ್ಳುತ್ತಿರುವ ಈ ಡೋಂಗಿ ಜ್ಯೋತಿಷಿಗಳು ನಿಜವಾದ ಅರ್ಥದ ಸಮಾಜದ್ರೋಹಿಗಳು. ಕಪಟಿಗಳನ್ನು ಬಯಲು ಮಾಡುವ ಎಲ್ಲ ರೀತಿಯ ಚರ್ಚೆಯನ್ನೂ ಇಲ್ಲಿ ನಡೆಸೋಣ. ಎಷ್ಟು ಸಾಧ್ಯವೋ ಅಷ್ಟು ಸ್ನೇಹಿತರನ್ನು ಈ ಗುಂಪಿಗೆ ಸೇರಿಸಿ ಎಂದು ಮನವಿ ಮಾಡುತ್ತೇವೆ.
- ಸಂಪಾದಕೀಯ


www.sampadakeeya.blogspot.com
Powered By Blogger