Friday, December 2, 2016

ಸಾಹಿತ್ಯ ಸಮ್ಮೇಳನದ ಚಿತ್ರಣಗಳು...


ಈ ಟಿವಿ ಕನ್ನಡ ನ್ಯೂಸ್ ನಲ್ಲಿ 82ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ನೇರ ಪ್ರಸಾರ

ನೋಟ್ ಬ್ಯಾನ್ ಎಫೆಕ್ಟ್ ಪುಸ್ತಕ ಮಳಿಗೆಗೂ ತಟ್ಟಿದ ಬಗ್ಗೆ ವಿಶೇಷ ವರದಿ

ಸಾಹಿತ್ಯ ಸಮ್ಮೇಳನದಲ್ಲಿ ಯಡವಟ್ಟಿ ಸರ್ವಜ್ಞನ ವಚನ ತಿರುಚಿ ವ್ಯಂಗ್ಯ ಮಾಡಿರುವ ಕಿಡಿಗೇಡಿಗಳು


ವಿಚಾರ ಗೋಷ್ಠಿಯಲ್ಲಿ ಹಿರಿಯ ಲೇಖಕ ಕು. ವೀರಭದ್ರಪ್ಪ...
ಇತಿಹಾಸ ಬರೆದ 3560 ಮೀಟರ್ ಉದ್ಧದ ಕನ್ನಡ ಭಾವುಟ
ಸಮ್ಮೇಳನಕ್ಕೆ ಸಿಂಗಾರಗೊಂಡ ರಾಯಚೂರಿನ ಮುಖ್ಯಬೀದಿ...

ಸಮ್ಮೇಳನದ ಪ್ರಯುಕ್ತ ಬಸವೇಶ್ವರ ಪ್ರತಿಮೆ ಎದುರು ದೇಶಿ ಎತ್ತಿನ ಬಂಡಿ...

ಎತ್ತಿನ ಬಂಡಿಯ ಜೊತೆಗೆ ಇಡೀ ರಾಯಚೂರು ಮಧುವಣಗಿತ್ತಿಯಾಗಿರುವ ದೃಶ್ಯ...


No comments:

Powered By Blogger