Wednesday, October 10, 2012

ವಿಜಯ ವಾಣಿಯಲ್ಲಿ ಪ್ರಕಟವಾದ ವಿಶೇಷ ಲೇಖನ

ಮನಸಿಟ್ಟು ಏನಾದರೂ ಮಾಡಿದರೆ ಮೈ- ಮನ ತಣಿಯಬೇಕು, ದಣಿಯಬೇಕು. ಸುಮ್ಮನೆ ಕಾರಿನಲ್ಲೋ, ಬಸ್ಸಿನಲ್ಲೋ, ಟ್ರೈನಿನಲ್ಲೋ ಆರಾಮಾಗಿ ಹೋಗಿ, ಆರಾಮಾಗಿ ವಾಪಸ್ಸಾಗುವ ಪ್ರವಾಸದಲ್ಲೆಲ್ಲ ನಮ್ಮಂತವರಿಗೆ ಅಷ್ಟು ಮನಸಿಲ್ಲ. ನಮಗೆನಿದ್ದರೂ ರಕ್ತ ಕುದಿಯಬೇಕು. ಬಿಸಿಯುಸಿರು ಹೊಮ್ಮಬೇಕು. ಅಪಾಯ ಹತ್ತಿರದಲ್ಲೇ ಇರಬೇಕು! ಸ್ವಲ್ಪ ಹೆಚ್ಚು ಕಮ್ಮಿಯಾದರೆ ಜೀವ ಹೋಗಬೇಕು!! ಇದಕ್ಕಾಗಿಯೇ ಟ್ರೆಕ್ಕಿಂಗ್ ನಮಗೆಲ್ಲ ಆಪ್ತ. ಆದರೆ... ಹುಷಾರು, ಪುಲ್ ಈ ಸುದ್ದಿಯನ್ನು ಓದಿ ಆನಂತರ ಟ್ರೆಕ್ಕಿಂಗ್ ಗೆ ಹೋಗಿ....
ವಿಜಯ ವಾಣಿಯಲ್ಲಿ ಪ್ರಕಟವಾದ ವಿಶೇಷ ಲೇಖನ

No comments:

Powered By Blogger