tag:blogger.com,1999:blog-2380067255851955896.comments2019-04-02T12:00:00.774-07:00ಉಷೆ ಉದಯರಮೇಶ್ ಹಿರೇಜಂಬೂರುhttp://www.blogger.com/profile/14984355510923309811noreply@blogger.comBlogger83125tag:blogger.com,1999:blog-2380067255851955896.post-66479574719426895652012-09-15T02:41:48.678-07:002012-09-15T02:41:48.678-07:00ರಮೇಶ್ ತುಂಬಾ ಚನ್ನಾಗಿವೆ ಉತ್ತಮ ಫೋಟೋಗ್ರಾಫರ್... ಆಗುವೆ ನ...ರಮೇಶ್ ತುಂಬಾ ಚನ್ನಾಗಿವೆ ಉತ್ತಮ ಫೋಟೋಗ್ರಾಫರ್... ಆಗುವೆ ನೀನು....sujatha vishwanathhttps://www.blogger.com/profile/03114022275052620054noreply@blogger.comtag:blogger.com,1999:blog-2380067255851955896.post-67049960628420071242012-08-06T22:49:51.079-07:002012-08-06T22:49:51.079-07:00ನಿಜ, ನಿಮ್ಮ ಮಾತು ಯಾರ ಜನ್ಮ ದಿನ ಇತ್ತು ಎನ್ನುವುದನ್ನು ಪತ...ನಿಜ, ನಿಮ್ಮ ಮಾತು ಯಾರ ಜನ್ಮ ದಿನ ಇತ್ತು ಎನ್ನುವುದನ್ನು ಪತ್ತೆ ಮಾಡಬೇಕಿತ್ತು. ಆದರೆ ಇಸ್ಟೆಲ್ಲಾ ಹೇಳಿದ ನಿಮ್ಮ ಹೆಸರು ಹೇಳಬಹುದಿತ್ತಲ್ಲವೆ? ಇಲ್ಲಿ ಪತ್ರಕರ್ತರು ಹೇಳಿದ್ದೆ ವೇದ ವಾಕ್ಯ ಎಂದು ಹೇಳಿಲ್ಲ. ಅವರು ಹಾಕಿದ್ದೆ ತುಂಡು ಉಡುಗೆ ಎಂದಾದರೆ ಬೆಂಗಳೂರಿನ ಬೀದಿ ಬೀದಿಯಲ್ಲಿ ನಿತ್ತ್ಯ ಹಾಕಿಕೊಂಡು ಓಡಾಡುತ್ತಾರಲ್ಲ ಅದು ನಡು ಬೀದಿಯಲ್ಲಿ ಅದಕ್ಕೆ ಏನು ಹೇಳುತ್ತೀರಿ. ಅದನ್ನು ತಡೆಯಲು ಯಾಕೆ ಈ ಜಾಗರಣ ವೇದಿಕೆ ಯತ್ನಿಸುತ್ತಿಲ್ಲ? ಹೆಣ್ಣು ಮಕ್ಕಳ ಮೇಲೆ ಹಲ್ಲೆ ಮಾಡಿ ಪೌರುಷ ತೋರಿಸುವ ಮೂಲಕವೇ ಎಲ್ಲವೂ ಬಗೆ ಹರಿಯುತ್ತವೆಯೇ...? ನೀವೆ ಹೇಳಿ...?ರಮೇಶ್ ಹಿರೇಜಂಬೂರುhttps://www.blogger.com/profile/14984355510923309811noreply@blogger.comtag:blogger.com,1999:blog-2380067255851955896.post-45663315244013089022012-08-06T22:41:02.455-07:002012-08-06T22:41:02.455-07:00ನಿಜಕ್ಕೂ ಇಂಥ ಒಂದು ಕೆಲಸಕ್ಕೆ ಸಹಾಯ ಮಾಡಲೇ ಬೇಕು -ಸುಪ್ರೀತ...ನಿಜಕ್ಕೂ ಇಂಥ ಒಂದು ಕೆಲಸಕ್ಕೆ ಸಹಾಯ ಮಾಡಲೇ ಬೇಕು -ಸುಪ್ರೀತ್, ಬೆಂಗಳೂರುAnonymousnoreply@blogger.comtag:blogger.com,1999:blog-2380067255851955896.post-27945345982823292242012-07-29T06:23:25.443-07:002012-07-29T06:23:25.443-07:00ಆದ ಘಟನೆ ತುಂಬಾ ದುರದೃಷ್ಟಕರ. ತಾವು ಹಾಕಿದ ಫೋಟೋದಲ್ಲಿ ಕಾಣ...ಆದ ಘಟನೆ ತುಂಬಾ ದುರದೃಷ್ಟಕರ. ತಾವು ಹಾಕಿದ ಫೋಟೋದಲ್ಲಿ ಕಾಣುವ ಮಹಿಳೆಗೆ ಜಾಗರಣ ವೇದಿಕೆಯ ಹುಡುಗರು ಎಳೆದಾಡಿದರು ಎನ್ನುವಂತೆ ನೀವು ಬರೆದಿದ್ದೀರಿ. ಇನ್ನೊಬ್ಬ ಬ್ಲಾಗರ್ ಅತ್ಯಾಚಾರ ಮಾಡಿದರು ಎಂದು ಬರೆದಿದ್ದಾರೆ. ಮತ್ತೊಬ್ಬರು ಡಾ. ಪ್ರಭಾಕರ ಭಟ್ಟರೇ ನಿಂತು ಮಾಡಿಸಿದ್ದಾರೆ ಎನ್ನುವ ರೀತಿಯಲ್ಲಿ ಬರೆದಿದ್ದಾರೆ. ಇಂದು ಘಟನೆ ಏನೇ ನಡೆದಿರಲಿ ಪತ್ರಕರ್ತರು ಹೇಳುವುದೇ ವೇದವಾಕ್ಯ, ಅದೇ ಪರಮ ಸತ್ಯ ಎಂದು ತಿಳಿಯಬೇಕು ಎಂದು ಭಾವಿಸುತ್ತೀರಿ. ಇದು ಸಲ್ಲದು. ರೆಸಾರ್ಟಿನ ಬಾಗಿಲು ಮುಚ್ಚಿದ ರೂಮಿನಲ್ಲಿ ಬೀರ್ ಮತ್ತು ಮಾಂಸದ ತುಂಡುಗಳೊಂದಿಗೆ ತುಂಡುಡುಗೆ ಉಟ್ಟು (ತಾವು ಹಾಕಿದ ಫೋಟೋ ಹೇಳುವಂತೆ), ಹಾಸಿಗೆಯ ಮೇಲೆ ಉಳ್ಳಾಡುತ್ತಾ ಹಬ್ಬದ ಆಚರಣೆ ಮಾಡುವುದನ್ನು ತಡೆಯುವುದು ಪ್ರಜಾಪ್ರಭುತ್ವಕ್ಕೆ ಅಪಮಾನ ಅಲ್ಲವೇ?. ಇಷ್ಟಾಗಿ ಅಲ್ಲಿರುವ ಗಂಡು ಹೆಣ್ಣುಗಳ ಪೈಕಿ ಯಾರ ಹುಟ್ಟು ಹಬ್ಬ ಇತ್ತು ಎಂಬುದನ್ನು ತನಿಖೆ ಮಾಡಲೇಬೇಕು. ಅಲ್ಲವೇ?Anonymousnoreply@blogger.comtag:blogger.com,1999:blog-2380067255851955896.post-72710944276242321542012-07-18T00:56:04.013-07:002012-07-18T00:56:04.013-07:00Nimma maatu nija sir. badavaru illi badavaraagiye ...Nimma maatu nija sir. badavaru illi badavaraagiye uliyuttiruvuu intha kaaranagaligaayiye..Anonymousnoreply@blogger.comtag:blogger.com,1999:blog-2380067255851955896.post-19703602693820323082011-12-07T04:00:03.231-08:002011-12-07T04:00:03.231-08:00thank u Khanditaa noduttene...thank u Khanditaa noduttene...ರಮೇಶ್ ಹಿರೇಜಂಬೂರುhttps://www.blogger.com/profile/14984355510923309811noreply@blogger.comtag:blogger.com,1999:blog-2380067255851955896.post-76924382907965079792011-12-04T08:15:12.818-08:002011-12-04T08:15:12.818-08:00ಲೇಖನ ತುಂಬಾ ಚೆನ್ನಾಗಿದೆ
ಹಾಗೆ ನಮ್ಮ ಬ್ಲಾಗಿಗೂ ಒಮ್ಮೆ ಭೇಟ...ಲೇಖನ ತುಂಬಾ ಚೆನ್ನಾಗಿದೆ<br />ಹಾಗೆ ನಮ್ಮ ಬ್ಲಾಗಿಗೂ ಒಮ್ಮೆ ಭೇಟಿ ಕೊಡಿ.<br />http://shashiarts.blogspot.comGodavarihttps://www.blogger.com/profile/16374915319028254666noreply@blogger.comtag:blogger.com,1999:blog-2380067255851955896.post-17020300680727833752011-12-01T03:11:36.113-08:002011-12-01T03:11:36.113-08:00thank u Murthy sir....thank u Murthy sir....ರಮೇಶ್ ಹಿರೇಜಂಬೂರುhttps://www.blogger.com/profile/14984355510923309811noreply@blogger.comtag:blogger.com,1999:blog-2380067255851955896.post-41297111536028749972011-05-15T09:31:37.158-07:002011-05-15T09:31:37.158-07:00sir greatsir greatR.Murthyhttps://www.blogger.com/profile/12224448108453573400noreply@blogger.comtag:blogger.com,1999:blog-2380067255851955896.post-70510589389436037792010-11-09T11:36:41.567-08:002010-11-09T11:36:41.567-08:00ರಮೇಶ್ ಅವರೆ,
ತೆಂಗಿನೆಣ್ಣೆಯ ಬಗ್ಗೆ ಬಹಳಷ್ಟು ಮಾಹಿತಿ ನೀಡಿ...ರಮೇಶ್ ಅವರೆ,<br />ತೆಂಗಿನೆಣ್ಣೆಯ ಬಗ್ಗೆ ಬಹಳಷ್ಟು ಮಾಹಿತಿ ನೀಡಿದ್ದೀರಿ! ಹಾಗೆ ಹುಡುಕುತ್ತಾ ಇದು ಕಣ್ಣಿಗೆ ಬಿತ್ತು http://products.mercola.com/coconut-oil/Roopahttps://www.blogger.com/profile/10585959650454085587noreply@blogger.comtag:blogger.com,1999:blog-2380067255851955896.post-41849204288625547852010-08-30T09:26:44.289-07:002010-08-30T09:26:44.289-07:00ಮಾನವೀಯತೆ ಮೆರೆಯುವ ಲೇಖನ. ತುಂಬಾ ಚನ್ನಾಗಿದೆ. ನಮ್ಮ ಜನ ಪ್...ಮಾನವೀಯತೆ ಮೆರೆಯುವ ಲೇಖನ. ತುಂಬಾ ಚನ್ನಾಗಿದೆ. ನಮ್ಮ ಜನ ಪ್ರತಿನಿದಿಗಳ ಹಣೆ ಬರಹವೇ ಇನ್ಥಹದ್ದು... -ಸುಘೋಷ್, ಕಾರವಾರ.Anonymousnoreply@blogger.comtag:blogger.com,1999:blog-2380067255851955896.post-72452983242844479872010-06-23T16:34:57.482-07:002010-06-23T16:34:57.482-07:00ಉತ್ತಮ ಬರಹ, ಪರಿಸರದ ಸಮಸ್ಯೆ ಬಗೆಗೆ ಬಹಳ ವಿಸ್ರತ್ತವಾದ ಬರವ...ಉತ್ತಮ ಬರಹ, ಪರಿಸರದ ಸಮಸ್ಯೆ ಬಗೆಗೆ ಬಹಳ ವಿಸ್ರತ್ತವಾದ ಬರವಣಿಗೆ.Anonymoushttps://www.blogger.com/profile/17447605899215968775noreply@blogger.comtag:blogger.com,1999:blog-2380067255851955896.post-78460909682805520712010-06-21T05:43:03.630-07:002010-06-21T05:43:03.630-07:00ಪರಿಸರ ಕಾಳಜಿ ಮೆರೆಯುವ ಲೇಖನ ತುಂಬಾ ಚನ್ನಾಗಿದೆ. ಎಲ್ಲರು ಪ...ಪರಿಸರ ಕಾಳಜಿ ಮೆರೆಯುವ ಲೇಖನ ತುಂಬಾ ಚನ್ನಾಗಿದೆ. ಎಲ್ಲರು ಪರಿಸರದ ಬಗ್ಗೆ ಅರಿತುಕೊಂಡರೆ ಮನುಜನಿಗೂ ಕೂಡ ಮುಂದೆ ಎದುರಾಗುವ ಗಂಡಾಂತರ ತಪ್ಪಿಸಿಕೊಳ್ಳಬಹುದು. ಸುಖೇಶ್, ಬಂಗಳೂರು,Anonymousnoreply@blogger.comtag:blogger.com,1999:blog-2380067255851955896.post-85027863797121202002010-06-16T09:51:49.194-07:002010-06-16T09:51:49.194-07:00intha kiraathakarige janagalu prajnaavantaraagi bu...intha kiraathakarige janagalu prajnaavantaraagi buddi kalisabeku.<br />-Suhaas, Shimoga,Anonymousnoreply@blogger.comtag:blogger.com,1999:blog-2380067255851955896.post-69629652527784393262010-06-04T08:21:30.306-07:002010-06-04T08:21:30.306-07:00ತಮ್ಮ ಬೆಲೆ ಬೇಯಿಸಿಕೊಳ್ಳಲು ಅಮಾಯಕರನ್ನು ಬಳಿ ಕೊಡುವ ಮುತಾಲ...ತಮ್ಮ ಬೆಲೆ ಬೇಯಿಸಿಕೊಳ್ಳಲು ಅಮಾಯಕರನ್ನು ಬಳಿ ಕೊಡುವ ಮುತಾಲಿಕ್ ನಂತವರನ್ನು ಗುಂಡಿಟ್ಟು ಕೊಲ್ಲಬೇಕು. ಕರ್ನಾಟಕದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಾಗಿನಿದ ಇಡೀ ವ್ಯವಸ್ತೆಯೇ ಹಳ್ಳ ಹಿಡಿದೆದೆ ರಮೇಶ್ ಅವರೇ...<br />-ಚಂದ್ರಶೇಖರ್, ಮುಳ್ಳಕಾಡು, ಮಂಗಳೂರು,Anonymousnoreply@blogger.comtag:blogger.com,1999:blog-2380067255851955896.post-53689615346590493112010-05-27T02:49:05.577-07:002010-05-27T02:49:05.577-07:00ನಾಡಿನ ಜನತೆಯ ವಿವೇಚನೆಗಳನ್ನು ಒರೆಹಚ್ಚುವ ಉತ್ತಮ ಲೇಖನ &q...ನಾಡಿನ ಜನತೆಯ ವಿವೇಚನೆಗಳನ್ನು ಒರೆಹಚ್ಚುವ ಉತ್ತಮ ಲೇಖನ "ಸುಣ್ಣ ಬೆಣ್ಣೆ ಹಚ್ಚುವ ಪೈಂಟರ್ಗಳಿವರು !"<br /><br />-ಪ. ರಾಮಚಂದ್ರ,<br />ರಾಸ್ ಲಫ್ಫಾನ್, ಕತಾರ್Padyana Ramachandrahttps://www.blogger.com/profile/17209259268384556546noreply@blogger.comtag:blogger.com,1999:blog-2380067255851955896.post-90576944166941411562010-05-12T08:37:51.951-07:002010-05-12T08:37:51.951-07:00ಲೇಖನ ತುಂಬಾ ಚನ್ನಾಗಿದೆ. ಇಂತ ವಿಚಾರಗಳ ಬಗ್ಗೆ ಪ್ರತಿಯೊಬ್ಬ...ಲೇಖನ ತುಂಬಾ ಚನ್ನಾಗಿದೆ. ಇಂತ ವಿಚಾರಗಳ ಬಗ್ಗೆ ಪ್ರತಿಯೊಬ್ಬ ಪೋಷಕರು ಗಮನ ಹರಿಸಬೇಕು.<br />-ಸಂತೋಷ್Anonymousnoreply@blogger.comtag:blogger.com,1999:blog-2380067255851955896.post-11080812496032418432010-04-08T08:51:57.823-07:002010-04-08T08:51:57.823-07:00ಕಥೆ ಚಿಕ್ಕವಾದರು ಚನ್ನಾಗಿವೆ....
ನಿರಂಜನ, ಕೊಪ್ಪಳ,ಕಥೆ ಚಿಕ್ಕವಾದರು ಚನ್ನಾಗಿವೆ....<br />ನಿರಂಜನ, ಕೊಪ್ಪಳ,Anonymousnoreply@blogger.comtag:blogger.com,1999:blog-2380067255851955896.post-6128026848275017272010-04-08T08:51:17.081-07:002010-04-08T08:51:17.081-07:00ನಿಜಕ್ಕೂ ಇದು ವೈದ್ಯ ಲೋಕಕ್ಕೆ ಉಪಯುಕ್ತವಾದ ಸಾದನ... ಮಾಹಿತ...ನಿಜಕ್ಕೂ ಇದು ವೈದ್ಯ ಲೋಕಕ್ಕೆ ಉಪಯುಕ್ತವಾದ ಸಾದನ... ಮಾಹಿತಿ ನೀಡಿದ್ದಕ್ಕೆ ಥ್ಯಾಂಕ್ಸ್...<br /><br />ನಿರಂಜನ, ಕೊಪ್ಪಳ,Anonymousnoreply@blogger.comtag:blogger.com,1999:blog-2380067255851955896.post-57733955969000551632010-03-09T22:40:11.195-08:002010-03-09T22:40:11.195-08:00Very nice, my wish is to contact again and again f...Very nice, my wish is to contact again and again for these kind of musiclegends instead of asking tasteless questions to persons who just talk with u by entering industry through high currency.Anonymousnoreply@blogger.comtag:blogger.com,1999:blog-2380067255851955896.post-85767681246179726542010-01-27T03:47:10.551-08:002010-01-27T03:47:10.551-08:00ನಿಜ. ರಮೇಶ್ ಹಿರೇಜಂಬೂರು. ನಿಮ್ಮ ಈ ಕಳಕಳಿಗೆ ಅಭಿನಂದಿಸುತ್...ನಿಜ. ರಮೇಶ್ ಹಿರೇಜಂಬೂರು. ನಿಮ್ಮ ಈ ಕಳಕಳಿಗೆ ಅಭಿನಂದಿಸುತ್ತೇನೆ. ರೈತ ಹಾಗೂ ಪತ್ರಕರ್ತರಾಗಿ ಮಾಡಬೇಕಾದ ಕೆಲಸವನ್ನು ಮಾಡುತ್ತಿದ್ದೀರಾ. ಈ ನಿಮ್ಮ ಹೋರಾಟದಲ್ಲಿ ನಾನೂ ನಿಮ್ಮೊಂದಿಗೆ ಇರುವೆ. ಯಾಕೆಂದರೆ ನಾನೂ ಹಳ್ಳಿಯಿಂದ ರಾಜಧಾನಿಗೆ ಬಂದವನು. ಹಳ್ಳಿಗಳು ಪಡುತ್ತಿರುವ ಯಾತನೆಯನ್ನು ಕಂಡು ಸುಮ್ಮನಿರಕೂಡದು. ಆಲ್ ದಿ ಬೆಸ್ಟ್.<br /><br />ಕೇಶವ ಪ್ರಸಾದ್.ಬಿ.ಕಿದೂರು.ಕೇಶವ ಪ್ರಸಾದ್.ಬಿ.ಕಿದೂರುhttps://www.blogger.com/profile/00400892824429025688noreply@blogger.comtag:blogger.com,1999:blog-2380067255851955896.post-25571470075481555492010-01-27T03:45:34.669-08:002010-01-27T03:45:34.669-08:00ನಿಜ. ರಮೇಶ್ ಹಿರೇಜಂಬೂರು. ನಿಮ್ಮ ಈ ಕಳಕಳಿಗೆ ಅಭಿನಂದಿಸುತ್...ನಿಜ. ರಮೇಶ್ ಹಿರೇಜಂಬೂರು. ನಿಮ್ಮ ಈ ಕಳಕಳಿಗೆ ಅಭಿನಂದಿಸುತ್ತೇನೆ. ರೈತ ಹಾಗೂ ಪತ್ರಕರ್ತರಾಗಿ ಮಾಡಬೇಕಾದ ಕೆಲಸವನ್ನು ಮಾಡುತ್ತಿದ್ದೀರಾ. ಈ ನಿಮ್ಮ ಹೋರಾಟದಲ್ಲಿ ನಾನೂ ನಿಮ್ಮೊಂದಿಗೆ ಇರುವೆ. ಯಾಕೆಂದರೆ ನಾನೂ ಹಳ್ಳಿಯಿಂದ ರಾಜಧಾನಿಗೆ ಬಂದವನು. ಹಳ್ಳಿಗಳು ಪಡುತ್ತಿರುವ ಯಾತನೆಯನ್ನು ಕಂಡು ಸುಮ್ಮನಿರಕೂಡದು. ಆಲ್ ದಿ ಬೆಸ್ಟ್.<br /><br />ಕೇಶವ ಪ್ರಸಾದ್.ಬಿ.ಕಿದೂರು.ಕೇಶವ ಪ್ರಸಾದ್.ಬಿ.ಕಿದೂರುhttps://www.blogger.com/profile/00400892824429025688noreply@blogger.comtag:blogger.com,1999:blog-2380067255851955896.post-24044644317806635942010-01-27T01:21:38.120-08:002010-01-27T01:21:38.120-08:00ಇದು ಮೇಲು ನೋಟದ ಅಥವಾ ಹಾಗೇ ಸುಮ್ಮನೆ ಬರೆದ ಲೇಖನವಲ್ಲ. ನನ...ಇದು ಮೇಲು ನೋಟದ ಅಥವಾ ಹಾಗೇ ಸುಮ್ಮನೆ ಬರೆದ ಲೇಖನವಲ್ಲ. ನನ್ನ ಮನದಾಳದ ನೋವು, ಆಕ್ರೋಶ. ಜತೆಗೆ ರೈತಾಪಿ ವರ್ಗದ ಬಗ್ಗೆ ಇರುವ ಕಾಳಜಿ. ಹಾಗಾಗಿ ಶಾಂತಾ ರಾಮ್ ಅವರಿಗೂ ನೇರವಾಗಿ ಮಿಂಚೋಲೆ (ಮೇಲ್ ) ಕಳುಹಿಸಿದ್ದೇನೆ...ರಮೇಶ್ ಹಿರೇಜಂಬೂರುhttps://www.blogger.com/profile/14984355510923309811noreply@blogger.comtag:blogger.com,1999:blog-2380067255851955896.post-85439733084343419582010-01-26T14:31:22.209-08:002010-01-26T14:31:22.209-08:00lekhana chennagide. shantaram avarige idannu talup...lekhana chennagide. shantaram avarige idannu talupisabekalla?thandacoolhttps://www.blogger.com/profile/12064507773429372659noreply@blogger.comtag:blogger.com,1999:blog-2380067255851955896.post-23317183826438723452010-01-26T05:38:59.898-08:002010-01-26T05:38:59.898-08:00ದಯಮಾಡಿ ಕೆಮೆಂಟ್ ಮಾಡುವವರು ಅಥವಾ ಚರ್ಚೆ ನಡೆಸುವವರು ತಮ್ಮ ...ದಯಮಾಡಿ ಕೆಮೆಂಟ್ ಮಾಡುವವರು ಅಥವಾ ಚರ್ಚೆ ನಡೆಸುವವರು ತಮ್ಮ ಹೆಸರು ಅತ್ವ ಮಿಂಚು ಒಲೆಯ್ ವಿಳಾಸ ಬಳಸಿ ಪ್ಲೀಸ್...ರಮೇಶ್ ಹಿರೇಜಂಬೂರುhttps://www.blogger.com/profile/14984355510923309811noreply@blogger.com