Friday, February 3, 2012

ಹಾಸ್ಯ ನಟ ಕರಿಬಸವಯ್ಯ ನಿಧನ

ನಿಜಕ್ಕೂ ಇವರು ಕನ್ನಡದ ಪ್ರತಿಭಾವಂತ ನಟ, ಕಡು ಕಷ್ಟದಲ್ಲೂ ಈ ಮಟ್ಟಕ್ಕೆ ಬೆಳೆದು ಬಂದವರು. ರಂಗ ಕಲೆ, ಕನ್ನಡದ ಸಿನೆಮಾ ಹಾಗೂ ದಾರವಾಹಿಗಳಲ್ಲಿ ತಮ್ಮದೇ ಆದ ಹೆಸರು ಮಾಡಿದ ಅವರ ಆತ್ಮಕ್ಕೆ ಶಾಂತಿ ಸಿಗಲಿ...
http://www.youtube.com/watch?v=CS_bsKCfgEw&feature=colike

Wednesday, December 7, 2011

ಓದುತ್ತ ಬದುಕಿನ ದಿಕ್ಕನ್ನೇ ಬದಲಿಸಿಕೊಳ್ಳಬಹುದು...

ಹರೆಯ ಅಥವಾ ಯೌವನ ಜೀವನದಲ್ಲಿ ತೀರಾ ಮುಖ್ಯ. ಈ ಸಮಯದಲ್ಲಿ ಮನುಷ್ಯ ಉತ್ತಮ ಪುಸ್ತಕಗಳನ್ನು ಓದುತ್ತ ತನ್ನ ಬದುಕಿನ ದಿಕ್ಕನ್ನೇ ಬದಲಿಸಿಕೊಳ್ಳಬಹುದು... ಅದು ಹೇಗೆ...? ಈ ಲೇಖನ ಓದಿ...

Thursday, December 1, 2011

ಮೌಡ್ಯತೆಯ ಮಡೆ ಸ್ನಾನ

ಈಗ ಮಂಡೆ ಬಿಸಿ ಮಾಡುತ್ತಿರುವುದು "ಮೌಡ್ಯತೆಯ ಮಡೆ ಸ್ನಾನ" ಇದು ಜಾತಿ ಯಾವುದೇ ಇರಲಿ ಉರುಳುವವರು ಮಾತ್ರ ಮನುಸ್ಯರು... ಇದು ಸರಿನಾ...?

Monday, May 9, 2011

ಸಂಶೋಧನಾ ಕೃತಿಗೆ ಸಂದ ಪುರಸ್ಕಾರ...

"ಸತ್ಯಕ್ಕ- ಕಾಯಕಕ್ಕೆ ಮತ್ತೊಂದು ಹೆಸರು" ಸಂಶೋಧನಾ ಕೃತಿಗೆ ಸಂದ ಪುರಸ್ಕಾರ...
ತುಮಕೂರಿನಲ್ಲಿನಾನಾ ದಲಿತ ಸಂಘಟನೆಗಳು, ಬಸವ ಸಮಿತಿ, ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗಳ ಸಂಯೋಗದಲ್ಲಿ ನಡೆದ ಬಸವ ಜಯಂತಿ ವೇಳೆ ಪಾವಗಡ ಜಪಾನಂದ ಸ್ವಾಮೀಜಿ, ಹಾಗು ತುಮಕೂರು ಜಿಲ್ಲಾಧಿಕಾರಿ ಡಾ. ಸೋಮಶೇಖರ್ ಅವರು ನನ್ನನ್ನು ಸನ್ಮಾನಿಸಿದ್ದ ಸಮಯ...

Saturday, April 16, 2011

ಕಪಟ ಜ್ಯೋತಿಷಿಗಳ ವಿರುದ್ಧ ಕರ್ನಾಟಕ

ಇಡೀ ಕರ್ನಾಟಕವನ್ನು ಮೌಢ್ಯದಲ್ಲಿ ಮುಳುಗಿಸಲು ಹೊರಟಿರುವ ಕಪಟ ಜ್ಯೋತಿಷಿಗಳ ವಿರುದ್ಧ ರೂಪಿಸಲಾಗಿರುವ ಗುಂಪು ಇದು. ಹಣ, ಕೀರ್ತಿಗಾಗಿ ಸಮಾಜವನ್ನು ಭೀತಿಗೆ ಒಳಪಡಿಸುತ್ತಿರುವ, ಕಂದಾಚಾರಗಳ ಅಂಧಕಾರಕ್ಕೆ ತಳ್ಳುತ್ತಿರುವ ಈ ಡೋಂಗಿ ಜ್ಯೋತಿಷಿಗಳು ನಿಜವಾದ ಅರ್ಥದ ಸಮಾಜದ್ರೋಹಿಗಳು. ಕಪಟಿಗಳನ್ನು ಬಯಲು ಮಾಡುವ ಎಲ್ಲ ರೀತಿಯ ಚರ್ಚೆಯನ್ನೂ ಇಲ್ಲಿ ನಡೆಸೋಣ. ಎಷ್ಟು ಸಾಧ್ಯವೋ ಅಷ್ಟು ಸ್ನೇಹಿತರನ್ನು ಈ ಗುಂಪಿಗೆ ಸೇರಿಸಿ ಎಂದು ಮನವಿ ಮಾಡುತ್ತೇವೆ.
- ಸಂಪಾದಕೀಯ


www.sampadakeeya.blogspot.com
Powered By Blogger