ನಿಜಕ್ಕೂ ಇವರು ಕನ್ನಡದ ಪ್ರತಿಭಾವಂತ ನಟ, ಕಡು ಕಷ್ಟದಲ್ಲೂ ಈ ಮಟ್ಟಕ್ಕೆ ಬೆಳೆದು ಬಂದವರು. ರಂಗ ಕಲೆ, ಕನ್ನಡದ ಸಿನೆಮಾ ಹಾಗೂ ದಾರವಾಹಿಗಳಲ್ಲಿ ತಮ್ಮದೇ ಆದ ಹೆಸರು ಮಾಡಿದ ಅವರ ಆತ್ಮಕ್ಕೆ ಶಾಂತಿ ಸಿಗಲಿ...
http://www.youtube.com/watch?v=CS_bsKCfgEw&feature=colike
Friday, February 3, 2012
Wednesday, December 7, 2011
ಓದುತ್ತ ಬದುಕಿನ ದಿಕ್ಕನ್ನೇ ಬದಲಿಸಿಕೊಳ್ಳಬಹುದು...
Thursday, December 1, 2011
ಮೌಡ್ಯತೆಯ ಮಡೆ ಸ್ನಾನ
Saturday, November 19, 2011
Monday, May 9, 2011
ಸಂಶೋಧನಾ ಕೃತಿಗೆ ಸಂದ ಪುರಸ್ಕಾರ...
"ಸತ್ಯಕ್ಕ- ಕಾಯಕಕ್ಕೆ ಮತ್ತೊಂದು ಹೆಸರು" ಸಂಶೋಧನಾ ಕೃತಿಗೆ ಸಂದ ಪುರಸ್ಕಾರ...
ತುಮಕೂರಿನಲ್ಲಿನಾನಾ ದಲಿತ ಸಂಘಟನೆಗಳು, ಬಸವ ಸಮಿತಿ, ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗಳ ಸಂಯೋಗದಲ್ಲಿ ನಡೆದ ಬಸವ ಜಯಂತಿ ವೇಳೆ ಪಾವಗಡ ಜಪಾನಂದ ಸ್ವಾಮೀಜಿ, ಹಾಗು ತುಮಕೂರು ಜಿಲ್ಲಾಧಿಕಾರಿ ಡಾ. ಸೋಮಶೇಖರ್ ಅವರು ನನ್ನನ್ನು ಸನ್ಮಾನಿಸಿದ್ದ ಸಮಯ...
Saturday, April 16, 2011
ಕಪಟ ಜ್ಯೋತಿಷಿಗಳ ವಿರುದ್ಧ ಕರ್ನಾಟಕ
ಇಡೀ ಕರ್ನಾಟಕವನ್ನು ಮೌಢ್ಯದಲ್ಲಿ ಮುಳುಗಿಸಲು ಹೊರಟಿರುವ ಕಪಟ ಜ್ಯೋತಿಷಿಗಳ ವಿರುದ್ಧ ರೂಪಿಸಲಾಗಿರುವ ಗುಂಪು ಇದು. ಹಣ, ಕೀರ್ತಿಗಾಗಿ ಸಮಾಜವನ್ನು ಭೀತಿಗೆ ಒಳಪಡಿಸುತ್ತಿರುವ, ಕಂದಾಚಾರಗಳ ಅಂಧಕಾರಕ್ಕೆ ತಳ್ಳುತ್ತಿರುವ ಈ ಡೋಂಗಿ ಜ್ಯೋತಿಷಿಗಳು ನಿಜವಾದ ಅರ್ಥದ ಸಮಾಜದ್ರೋಹಿಗಳು. ಕಪಟಿಗಳನ್ನು ಬಯಲು ಮಾಡುವ ಎಲ್ಲ ರೀತಿಯ ಚರ್ಚೆಯನ್ನೂ ಇಲ್ಲಿ ನಡೆಸೋಣ. ಎಷ್ಟು ಸಾಧ್ಯವೋ ಅಷ್ಟು ಸ್ನೇಹಿತರನ್ನು ಈ ಗುಂಪಿಗೆ ಸೇರಿಸಿ ಎಂದು ಮನವಿ ಮಾಡುತ್ತೇವೆ.
- ಸಂಪಾದಕೀಯ
www.sampadakeeya.blogspot.com
Subscribe to:
Posts (Atom)




