Monday, May 9, 2011

ಸಂಶೋಧನಾ ಕೃತಿಗೆ ಸಂದ ಪುರಸ್ಕಾರ...

"ಸತ್ಯಕ್ಕ- ಕಾಯಕಕ್ಕೆ ಮತ್ತೊಂದು ಹೆಸರು" ಸಂಶೋಧನಾ ಕೃತಿಗೆ ಸಂದ ಪುರಸ್ಕಾರ...
ತುಮಕೂರಿನಲ್ಲಿನಾನಾ ದಲಿತ ಸಂಘಟನೆಗಳು, ಬಸವ ಸಮಿತಿ, ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗಳ ಸಂಯೋಗದಲ್ಲಿ ನಡೆದ ಬಸವ ಜಯಂತಿ ವೇಳೆ ಪಾವಗಡ ಜಪಾನಂದ ಸ್ವಾಮೀಜಿ, ಹಾಗು ತುಮಕೂರು ಜಿಲ್ಲಾಧಿಕಾರಿ ಡಾ. ಸೋಮಶೇಖರ್ ಅವರು ನನ್ನನ್ನು ಸನ್ಮಾನಿಸಿದ್ದ ಸಮಯ...
Powered By Blogger