Monday, July 5, 2010

"ಜ್ಯೋತಿಬಸು'' ಬಿಡುಗಡೆ''


ಈ ದೇಶ ಕಂಡ ಅದ್ಭುತ ನಾಯಕ ಜ್ಯೋತಿ ಬಸು. ಅವರ ಬದುಕು, ರಾಜಕೀಯ ನಡೆ, ನಡವಳಿಕೆ, ಸಂಯಮ, ತಾಳ್ಮೆ ಹೀಗೆ ಎಲ್ಲವೂ ಇಂದಿನ ಯುವಕರಿಗೆ ಮಾದರಿ.
ಅಂತ ಮಹಾನ್ ನಾಯಕನ ಹುಟ್ಟು ಹಬ್ಬದ ಪ್ರಯುಕ್ತ ಅವರ ಇಡೀ "ಜೀವನ ಚರಿತ್ರೆ''ಯನ್ನ ಪದ್ಮಶ್ರೀ ಪುರಸ್ಕೃತ ಸಾಹಿತಿ ಪ್ರೊ.ಕೆ.ಎಸ್.ನಿಸಾರ್ ಅಹಮದ್ ನಮ್ಮಗಳ ಮುಂದೆ ಇಡಲಿದ್ದಾರೆ... ಮರೆಯದೆ ಬನ್ನಿ, ಭಾಗವಹಿಸಿ...
Powered By Blogger